WhatsApp Join My WhatsApp

RCB ಅಭಿಮಾನಿಗಳಿಗೆ ಗುಡ್ ನ್ಯೂಸ್;

whatsapp image 2026 01 16 at 8.58.44 pm (1)

RCB ಅಭಿಮಾನಿಗಳಿಗೆ ಗುಡ್ ನ್ಯೂಸ್; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಮ್ಯಾಚ್..! ಬೆಂಗಳೂರಿನಲ್ಲಿ ಮ್ಯಾಚ್ ನಡೆಸಲು ಕಂಡೀಶನ್ ಅಪ್ಲೈ.. 2025 ರ IPL ಟ್ರೋಫಿ ಮುಡಿಗೇರಿಸಿಕೊಂಡಿದ್ದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಚೊಚ್ಚಲ ಟ್ರೋಫಿ ಸಂಭ್ರಮಾಚರಣೆ ವೇಳೆ ಕಲ್ತುಳಿತ ಸಂಭವಿಸಿ RCB ತನ್ನ 11 ಜನ ಅಭಿಮಾನಿಗಳನ್ನು ಕಳೆದುಕೊಂಡಿತ್ತು.. ಆರ್‌ಸಿಬಿ ೨೦೨೫ರ ಐಪಿಎಲ್ ಪಂದ್ಯ ಗೆದ್ದಿದ್ದು, ಮುಂದಿನ ಐಪಿಎಲ್ ಮೊದಲ ಪಂದ್ಯವನ್ನು ಮತ್ತೆ ಬೆಂಗಳೂರಿನಲ್ಲಿ ಆಡಿದರೆ ಇಂತಹ ಸಂದರ್ಭ ಮರುಕಳಿಸಬಹುದು ಎನ್ನುವ ನಿಟ್ಟಿನಲ್ಲಿ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ತವರು ಕ್ರೀಡಾಂಗಣದಲ್ಲಿ … Read more

ವಯಸ್ಸಲ್ಲಿ ದೊಡ್ಡವರಾದ ಅಶ್ವಿನಿ ಅವರಿಗೆ ನೋವು ಮಾಡಿದ ಗಿಲ್ಲಿ…

whatsapp image 2026 01 15 at 8.33.54 pm

ಇನ್ನೇನು ಬಿಗ್ಬಾಸ್ ಸೀಸನ್ 12 ಮುಗಿತಾ ಬಂತು ಈ ಸಮಯದಲ್ಲಿ ಎಂತ ತಪ್ಪು ಮಾಡಿದ ಗಿಲ್ಲಿ… ಇನ್ನು ಬಿಗ್ಬಾಸ್ ಮುಗಿತಾ ಬಂತು ಈ ಸಮಯದಲ್ಲಿ ಆರು ಜನ ಸ್ಪರ್ಧಿಗಳಷ್ಟೇ ಉಳಿದಿದ್ದಾರೆ… ಗಿಲ್ಲಿ, ಕಾವ್ಯ, ರಘು, ರಕ್ಷಿತಾ ಧನುಷ್ ಹಾಗೂ ಅಶ್ವಿನಿ ಕೊನೆಯ ಆರು ಸ್ಪರ್ಧಿಗಳಾಗಿ ಉಳಿದಿದ್ದಾರೆ… ಇಷ್ಟು ದಿನ ಆದ ನಂತರ ಇನ್ನೇನು ಬಿಗ್ಬಾಸ್ ಸೀಸನ್ 12 ಮುಗಿತಾ ಬಂತು ಈ ಸಮಯದಲ್ಲಿ ಎಂತ ತಪ್ಪು ಮಾಡಿದ ಗಿಲ್ಲಿ ಎಂದು ಅವರಿಗೆ ಅರಿವಾಗಿದೆ, ಅದು ಏನೆಂದರೆ ನೀವು … Read more

ದೇವರು ದಣಿದಿದ್ದಾನೆ, ದಣಿವಾರಿಸಿಬಿಡಿ

whatsapp image 2026 01 15 at 11.37.03 am

ದೇವರು ದಣಿದಿದ್ದಾನೆ, ದಣಿವಾರಿಸಿಬಿಡಿ ಕಾಣಿಕೆ ಹುಂಡಿಯಲ್ಲಷ್ಟೆ ಅಲ್ಲ, ಗ್ಲೂಕೋಸ್ ನಲ್ಲೂ ದೇವರಿದ್ದಾನೆ. ಗ್ಲೂಕೋಸ್ ಕೊಡುವುದು ಪರಿಪಾಠವಾಗಲಿ ಅಯ್ಯಪ್ಪನ ಯಾತ್ರೆಯಲ್ಲಿ,, ಆಗ ಪಾದಯಾತ್ರೆ ಉದ್ದಕ್ಕೂ ಅಯ್ಯಪ್ಪನ ದರ್ಶನ,, ಇದೀಗ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಯಾತ್ರೆಯ ಸಂಧರ್ಭ, ಕಾನನ ವಾಸ ಧರ್ಮಶಾಸ್ತ ಮಣಿಕಂಠನ ಕಾಣಲು ಕಠಿಣವಾದ ಬೆಟ್ಟವ ಹತ್ತುತ, ಒಣಗಿದ ಗಂಟಲಲ್ಲಿ, ಪ್ರತಿ ಹೆಜ್ಜೆಗೂ ಬೆವರ ಹನಿಗಳ ಸುರಿಸುತ್ತಾ,, ಅಂಗವಿಕಲರು, ವಯಸ್ಸಾದ ಹಿರಿಜೀವಗಳು, ಪ್ರಪಂಚವನ್ನೇ ಕಾಣದ ಮುಗ್ದ ಮಕ್ಕಳು ಇವರೆಲ್ಲರು ಭಗವಂತನ ದರ್ಶನ ಪಡೆಯುತ್ತಿರುವುದು ಅಭೂತಪೂರ್ವ ಸಂದರ್ಭ ,ಈ … Read more