ಕನ್ನಡ ಸಾಹಿತ್ಯಕ್ಕೆ ಧಕ್ಕೆ: ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಡೂಪ್ಲಿಕೇಟ್ ಆಗಿ ಮಾರಾಟ
ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮ ವಿಶಿಷ್ಟ ಬರವಣಿಗೆ ಶೈಲಿ, ನೇರವಾದ ಅಭಿವ್ಯಕ್ತಿ ಮತ್ತು ಭಾವನಾತ್ಮಕ ಕಥನಗಳ ಮೂಲಕ ಅಚ್ಚಳಿಯದ ಕೊಡುಗೆ ನೀಡಿದ ಹಿರಿಯ ಲೇಖಕ ರವಿ ಬೆಳಗೆರೆ, ಅವರ ಪ್ರತಿಭೆಗೆ ಇಂದು ಗಂಭೀರ ಅವಮಾನವಾಗುತ್ತಿರುವ ವಿಚಾರ ಬಹಿರಂಗವಾಗಿದೆ. ಅವರು ಬರೆದ ಅತ್ಯಂತ ಜನಪ್ರಿಯ ಹಾಗೂ ಓದುಗರ ಹೃದಯ ಗೆದ್ದ ಪ್ರೇಮಕಾದಂಬರಿ ‘ಹೇಳಿ ಹೋಗು ಕಾರಣ’ ಇದೀಗ ಡೂಪ್ಲಿಕೇಟ್ ಪ್ರಿಂಟ್ ಆಗಿ ಮಾರಾಟವಾಗುತ್ತಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ‘ಹೇಳಿ ಹೋಗು ಕಾರಣ’ ಕೇವಲ ಒಂದು … Read more