RCB ಅಭಿಮಾನಿಗಳಿಗೆ ಗುಡ್ ನ್ಯೂಸ್;
RCB ಅಭಿಮಾನಿಗಳಿಗೆ ಗುಡ್ ನ್ಯೂಸ್; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಮ್ಯಾಚ್..! ಬೆಂಗಳೂರಿನಲ್ಲಿ ಮ್ಯಾಚ್ ನಡೆಸಲು ಕಂಡೀಶನ್ ಅಪ್ಲೈ.. 2025 ರ IPL ಟ್ರೋಫಿ ಮುಡಿಗೇರಿಸಿಕೊಂಡಿದ್ದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಚೊಚ್ಚಲ ಟ್ರೋಫಿ ಸಂಭ್ರಮಾಚರಣೆ ವೇಳೆ ಕಲ್ತುಳಿತ ಸಂಭವಿಸಿ RCB ತನ್ನ 11 ಜನ ಅಭಿಮಾನಿಗಳನ್ನು ಕಳೆದುಕೊಂಡಿತ್ತು.. ಆರ್ಸಿಬಿ ೨೦೨೫ರ ಐಪಿಎಲ್ ಪಂದ್ಯ ಗೆದ್ದಿದ್ದು, ಮುಂದಿನ ಐಪಿಎಲ್ ಮೊದಲ ಪಂದ್ಯವನ್ನು ಮತ್ತೆ ಬೆಂಗಳೂರಿನಲ್ಲಿ ಆಡಿದರೆ ಇಂತಹ ಸಂದರ್ಭ ಮರುಕಳಿಸಬಹುದು ಎನ್ನುವ ನಿಟ್ಟಿನಲ್ಲಿ ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ತವರು ಕ್ರೀಡಾಂಗಣದಲ್ಲಿ … Read more