WhatsApp Join My WhatsApp

ಮೊಬೈಲ್ ಮಕ್ಕಳ ಭವಿಷ್ಯ ಹಾಳು ಮಾಡ್ತಿದೆಯಾ? ಪೋಷಕರು ತಪ್ಪದೆ ಓದಲೇಬೇಕಾದ ಸತ್ಯ

111

ಮೊಬೈಲ್‌ನಿಂದ ಮಕ್ಕಳನ್ನು, ಮಕ್ಕಳಿಂದ ಮೊಬೈಲ್ ಅನ್ನು ದೂರ ಇಡುವುದು ಇಂದಿನ ಅಗತ್ಯವಾಗಿದೆ. ಊಹೆಗೂ ಮೀರಿದ ವೇಗದಲ್ಲಿ ಓಡುತ್ತಿರುವ ಈ ಆಧುನಿಕ ಪ್ರಪಂಚದಲ್ಲಿ, ಮೊಬೈಲ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅದರ ಉಪಯೋಗ ಎಷ್ಟೋ ಇದ್ದರೂ, ಅದರ ಜೊತೆಗೆ ಕೆಲವೊಂದು ಅನಾನುಕೂಲತೆಗಳು ಮೌನವಾಗಿ ನಮ್ಮ ಬದುಕಿನೊಳಗೆ ನುಗ್ಗುತ್ತಿವೆ ಎಂಬ ಸತ್ಯವನ್ನು ನಾವು ಅರಿಯಬೇಕು. ವಿಶೇಷವಾಗಿ, ಪೋಷಕರ ದಿನನಿತ್ಯದ ಅಭ್ಯಾಸಗಳೇ ಅರಿಯದೆ ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಇಂದು ಯಾವುದೇ ಮನೆಯೊಳಗೆ ಹೋಗಿ ನೋಡಿದರೂ, ಮಕ್ಕಳು … Read more

ನೀವು ಪ್ರತಿದಿನ ಮಾಡುತ್ತಿರುವ ಈ ಸಣ್ಣ ತಪ್ಪು ಪರಿಸರಕ್ಕೆ ದೊಡ್ಡ ಅಪಾಯ! ಇಂದೇ ಬಿಟ್ಟುಬಿಡಿ

4

ನೀವು ಈ ಸಣ್ಣ ತಪ್ಪನ್ನು ಪ್ರತಿದಿನ ಮಾಡುತ್ತಿದ್ದೀರಾ…? ಹಾಗಾದರೆ ಇಂದೇ ನಿಲ್ಲಿಸುವ ಸಮಯ ಬಂದಿದೆ.          ನಾವು ದಿನನಿತ್ಯದ ಪ್ರಯಾಣದಲ್ಲಿ — ಬಸ್, ರೈಲು ಅಥವಾ ನಮ್ಮದೇ ವಾಹನಗಳಲ್ಲಿ ಸಂಚರಿಸುವಾಗ — ನೀರಿನ ಪ್ಲಾಸ್ಟಿಕ್ ಬಾಟಲ್ಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸುತ್ತೇವೆ. ಬಳಸಿದ ಬಳಿಕ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಒಂದು ಸಣ್ಣ ನಿರ್ಲಕ್ಷ್ಯವೇ ಪರಿಸರ ನಾಶಕ್ಕೆ ದೊಡ್ಡ ಕಾರಣವಾಗುತ್ತಿದೆ ಎಂಬುದು ನಮಗೆ ಗೊತ್ತಿದ್ದರೂ, ನಾವು ಗಮನಿಸದೇ ಇರುವ ಸತ್ಯ.     … Read more

ಮಕ್ಕಳ ಭವಿಷ್ಯವನ್ನು ನಾಶ ಮಾಡುತ್ತಿದ್ದೆಯಾ ಈ ಸರ್ಕಾರ ???…..

111

ಸ್ನೇಹಿತರೆ, ನಮಗೆಲ್ಲಾ ಶಾಲೆಯ ದಿನಗಳಲ್ಲಿ ಗುರುಗಳು ಹೇಳಿಕೊಟ್ಟ ಪದ್ಯ ಇನ್ನೂ ನೆನಪಿದೆಯೇ? “ಹಾಡಿ ಬಾ ಎನ ಕಂದ, ಅಂಗಾಲ ತೊಳೆದೆನು…” ಆ ಪದ್ಯ ಕೇಳಿದಾಗಲೇ ಮನಸ್ಸು ಹಗುರವಾಗುತ್ತಿತ್ತು. ಆಟ, ನಗು, ಓಟ—all-in-one childhood ❤️ ಆದ್ರೆ ಇಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿದೆ? ಮಕ್ಕಳು ಹೊರಗಡೆ ಆಟ ಆಡ್ತಾರೆ ಅಂದ್ರೆ, 👉 “ಕಾಲು ಮುರಿದುಕೊಳ್ಳುತ್ತಾನೆ” 👉 “ಹೊರಗೆ ಹೋಗಬೇಡ” ಅನ್ನೋ ಮಾತುಗಳೇ ಪೋಷಕರಿಂದ ಬರುತ್ತಿವೆ. ಇನ್ನೂ ದುಃಖದ ಸಂಗತಿ ಏನಪ್ಪಾ ಅಂದ್ರೆ, ಅಪಾರ್ಟ್‌ಮೆಂಟ್‌, ಲೇಔಟ್‌, ಬಡಾವಣೆಗಳನ್ನು ನಿರ್ಮಿಸುವಾಗ ಮಕ್ಕಳಿಗೆ … Read more

“ಇದು ಕಪಲ್ ಶೋ ಅಲ್ಲ” – ಗಿಲ್ಲಿ ಬಗ್ಗೆ ಹರಡಿದ ಮಾತುಗಳಿಗೆ ಕ್ಲ್ಯಾರಿಟಿ ಕೊಟ್ಟ ಕಾವ್ಯ ಶೈವ | Bigg Boss Kannada 12

111

ಬಿಗ್ ಬಾಸ್ ಕನ್ನಡ 12 ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆಯೇ, ಮನೆಯೊಳಗಿನ ಸ್ಪರ್ಧಿಗಳು ಮಾತ್ರವಲ್ಲದೆ, ಹೊರಗಿನ ಅಭಿಮಾನಿಗಳಲ್ಲೂ ತೀವ್ರ ಕುತೂಹಲ ನಿರ್ಮಾಣವಾಗಿತ್ತು. ಯಾರು ಟ್ರೋಫಿ ಗೆಲ್ಲುತ್ತಾರೆ? ಯಾರು ಯಾವ ಸ್ಥಾನ ಪಡೆಯುತ್ತಾರೆ ಎಂಬ ಪ್ರಶ್ನೆಗಳು ಎಲ್ಲೆಡೆ ಚರ್ಚೆಯಾಗುತ್ತಿದ್ದವು. ಇದೇ ಹಂತದಲ್ಲಿ, ಬಿಗ್ ಬಾಸ್ ಕನ್ನಡ 12ರ ಅತ್ಯಂತ ಗಮನ ಸೆಳೆದ ಸ್ಪರ್ಧಿಗಳಲ್ಲಿ ಒಬ್ಬರಾದ ಕಾವ್ಯ ಶೈವ (Kavya Shaiva) 3ನೇ ರನ್ನರ್‌ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ಮನೆಯಿಂದ ಹೊರಬಂದ ಕಾವ್ಯ ಶೈವ ಅವರಿಗೆ, ಬಿಗ್ … Read more

RCB ಅಭಿಮಾನಿಗಳಿಗೆ ಗುಡ್ ನ್ಯೂಸ್;

whatsapp image 2026 01 16 at 8.58.44 pm (1)

RCB ಅಭಿಮಾನಿಗಳಿಗೆ ಗುಡ್ ನ್ಯೂಸ್; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಮ್ಯಾಚ್..! ಬೆಂಗಳೂರಿನಲ್ಲಿ ಮ್ಯಾಚ್ ನಡೆಸಲು ಕಂಡೀಶನ್ ಅಪ್ಲೈ.. 2025 ರ IPL ಟ್ರೋಫಿ ಮುಡಿಗೇರಿಸಿಕೊಂಡಿದ್ದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಚೊಚ್ಚಲ ಟ್ರೋಫಿ ಸಂಭ್ರಮಾಚರಣೆ ವೇಳೆ ಕಲ್ತುಳಿತ ಸಂಭವಿಸಿ RCB ತನ್ನ 11 ಜನ ಅಭಿಮಾನಿಗಳನ್ನು ಕಳೆದುಕೊಂಡಿತ್ತು.. ಆರ್‌ಸಿಬಿ ೨೦೨೫ರ ಐಪಿಎಲ್ ಪಂದ್ಯ ಗೆದ್ದಿದ್ದು, ಮುಂದಿನ ಐಪಿಎಲ್ ಮೊದಲ ಪಂದ್ಯವನ್ನು ಮತ್ತೆ ಬೆಂಗಳೂರಿನಲ್ಲಿ ಆಡಿದರೆ ಇಂತಹ ಸಂದರ್ಭ ಮರುಕಳಿಸಬಹುದು ಎನ್ನುವ ನಿಟ್ಟಿನಲ್ಲಿ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ತವರು ಕ್ರೀಡಾಂಗಣದಲ್ಲಿ … Read more