WhatsApp Join My WhatsApp

ಮೊಬೈಲ್ ಮಕ್ಕಳ ಭವಿಷ್ಯ ಹಾಳು ಮಾಡ್ತಿದೆಯಾ? ಪೋಷಕರು ತಪ್ಪದೆ ಓದಲೇಬೇಕಾದ ಸತ್ಯ

111

ಮೊಬೈಲ್‌ನಿಂದ ಮಕ್ಕಳನ್ನು, ಮಕ್ಕಳಿಂದ ಮೊಬೈಲ್ ಅನ್ನು ದೂರ ಇಡುವುದು ಇಂದಿನ ಅಗತ್ಯವಾಗಿದೆ. ಊಹೆಗೂ ಮೀರಿದ ವೇಗದಲ್ಲಿ ಓಡುತ್ತಿರುವ ಈ ಆಧುನಿಕ ಪ್ರಪಂಚದಲ್ಲಿ, ಮೊಬೈಲ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅದರ ಉಪಯೋಗ ಎಷ್ಟೋ ಇದ್ದರೂ, ಅದರ ಜೊತೆಗೆ ಕೆಲವೊಂದು ಅನಾನುಕೂಲತೆಗಳು ಮೌನವಾಗಿ ನಮ್ಮ ಬದುಕಿನೊಳಗೆ ನುಗ್ಗುತ್ತಿವೆ ಎಂಬ ಸತ್ಯವನ್ನು ನಾವು ಅರಿಯಬೇಕು. ವಿಶೇಷವಾಗಿ, ಪೋಷಕರ ದಿನನಿತ್ಯದ ಅಭ್ಯಾಸಗಳೇ ಅರಿಯದೆ ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಇಂದು ಯಾವುದೇ ಮನೆಯೊಳಗೆ ಹೋಗಿ ನೋಡಿದರೂ, ಮಕ್ಕಳು … Read more

ನೀವು ಪ್ರತಿದಿನ ಮಾಡುತ್ತಿರುವ ಈ ಸಣ್ಣ ತಪ್ಪು ಪರಿಸರಕ್ಕೆ ದೊಡ್ಡ ಅಪಾಯ! ಇಂದೇ ಬಿಟ್ಟುಬಿಡಿ

4

ನೀವು ಈ ಸಣ್ಣ ತಪ್ಪನ್ನು ಪ್ರತಿದಿನ ಮಾಡುತ್ತಿದ್ದೀರಾ…? ಹಾಗಾದರೆ ಇಂದೇ ನಿಲ್ಲಿಸುವ ಸಮಯ ಬಂದಿದೆ.          ನಾವು ದಿನನಿತ್ಯದ ಪ್ರಯಾಣದಲ್ಲಿ — ಬಸ್, ರೈಲು ಅಥವಾ ನಮ್ಮದೇ ವಾಹನಗಳಲ್ಲಿ ಸಂಚರಿಸುವಾಗ — ನೀರಿನ ಪ್ಲಾಸ್ಟಿಕ್ ಬಾಟಲ್ಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸುತ್ತೇವೆ. ಬಳಸಿದ ಬಳಿಕ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಒಂದು ಸಣ್ಣ ನಿರ್ಲಕ್ಷ್ಯವೇ ಪರಿಸರ ನಾಶಕ್ಕೆ ದೊಡ್ಡ ಕಾರಣವಾಗುತ್ತಿದೆ ಎಂಬುದು ನಮಗೆ ಗೊತ್ತಿದ್ದರೂ, ನಾವು ಗಮನಿಸದೇ ಇರುವ ಸತ್ಯ.     … Read more

ಮಕ್ಕಳ ಭವಿಷ್ಯವನ್ನು ನಾಶ ಮಾಡುತ್ತಿದ್ದೆಯಾ ಈ ಸರ್ಕಾರ ???…..

111

ಸ್ನೇಹಿತರೆ, ನಮಗೆಲ್ಲಾ ಶಾಲೆಯ ದಿನಗಳಲ್ಲಿ ಗುರುಗಳು ಹೇಳಿಕೊಟ್ಟ ಪದ್ಯ ಇನ್ನೂ ನೆನಪಿದೆಯೇ? “ಹಾಡಿ ಬಾ ಎನ ಕಂದ, ಅಂಗಾಲ ತೊಳೆದೆನು…” ಆ ಪದ್ಯ ಕೇಳಿದಾಗಲೇ ಮನಸ್ಸು ಹಗುರವಾಗುತ್ತಿತ್ತು. ಆಟ, ನಗು, ಓಟ—all-in-one childhood ❤️ ಆದ್ರೆ ಇಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿದೆ? ಮಕ್ಕಳು ಹೊರಗಡೆ ಆಟ ಆಡ್ತಾರೆ ಅಂದ್ರೆ, 👉 “ಕಾಲು ಮುರಿದುಕೊಳ್ಳುತ್ತಾನೆ” 👉 “ಹೊರಗೆ ಹೋಗಬೇಡ” ಅನ್ನೋ ಮಾತುಗಳೇ ಪೋಷಕರಿಂದ ಬರುತ್ತಿವೆ. ಇನ್ನೂ ದುಃಖದ ಸಂಗತಿ ಏನಪ್ಪಾ ಅಂದ್ರೆ, ಅಪಾರ್ಟ್‌ಮೆಂಟ್‌, ಲೇಔಟ್‌, ಬಡಾವಣೆಗಳನ್ನು ನಿರ್ಮಿಸುವಾಗ ಮಕ್ಕಳಿಗೆ … Read more

ಬೆಂಗಳೂರು: ಮಹಿಳೆಯರ ಒಳಉಡುಪು ಕಳ್ಳತನ – ಕೇರಳ ಮೂಲದ 23 ವರ್ಷದ ಯುವಕ ಬಂಧನ

1

ಬೆಂಗಳೂರು: ನಗರದಲ್ಲಿ ಆತಂಕ ಮೂಡಿಸಿದ್ದ ಮಹಿಳೆಯರ ಒಳಉಡುಪು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 23 ವರ್ಷದ ಕೇರಳ ಮೂಲದ ಯುವಕನನ್ನು ಬಂಧಿಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. . ಬಂಧಿತ ಆರೋಪಿಯನ್ನು ಅಮಲ್ (23) ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಬಳಿ ಮಹಿಳೆಯರ ಮನೆಗಳ ಹೊರಗೆ ಒಣಗಿಸಲು ಹಾಕಿದ್ದ ಒಳಉಡುಪುಗಳನ್ನು ಕಳ್ಳತನ ಮಾಡುತ್ತಿದ್ದನು. ಕದ್ದ ಒಳಉಡುಪುಗಳನ್ನು ಅಮಲ್ ತಾನೇ ಧರಿಸುತ್ತಿದ್ದನು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. … Read more

ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲೇ ಅಸಭ್ಯ ಕೃತ್ಯ! ವೀಡಿಯೋ ಮಾಡ್ತಿದ್ದಂತೆ ವ್ಯಕ್ತಿ ಎಸ್ಕೇಪ್ – ಭಾರೀ ಆಕ್ರೋಶ

111

ದೆಹಲಿಯ ಮೆಟ್ರೋ ನಿಲ್ದಾಣವೊಂದರಲ್ಲಿ ನಡೆದ ಅಸಹ್ಯಕರ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ನಾಗರಿಕ ಪ್ರಜ್ಞೆ ಇಲ್ಲದಂತೆ ವ್ಯಕ್ತಿಯೊಬ್ಬ ವರ್ತಿಸಿದ್ದ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂದು ನಾವು ಎಷ್ಟೇ ಶಿಕ್ಷಣ ಪಡೆದ ಸಮಾಜ ಎಂದು ಹೇಳಿಕೊಂಡರೂ, ಸಾರ್ವಜನಿಕ ಶಿಸ್ತು ಮತ್ತು ಸ್ವಚ್ಛತೆಯ ವಿಚಾರ ಬಂದಾಗ ಬಹುತೇಕರ ನಡೆ ನಿರಾಶೆ ಉಂಟುಮಾಡುವಂತಿದೆ. ಪಾನ್ ಮಸಾಲ ಉಗುರುವುದು, ಕಸ ಎಸೆಯುವುದು, ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡುವುದು ದಿನನಿತ್ಯದ ದೃಶ್ಯವಾಗಿಬಿಟ್ಟಿದೆ. … Read more

Nata Gilli Winning Amount: 50 ಲಕ್ಷದಲ್ಲಿ ಗಿಲ್ಲಿ ಕೈಗೆ ಬಂದಿಲ್ಲ

1000438127

Nata Gilli Winning Amount: 50 ಲಕ್ಷದಲ್ಲಿ ಗಿಲ್ಲಿ ಕೈಗೆ ಬಂದದ್ದು ಎಷ್ಟು?  ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಕೈಯಿಂದ 50 ಲಕ್ಷದ ಚೆಕ್ ಪಡೆದ ಕ್ಷಣ ಗಿಲ್ಲಿ ನಟರಾಜ್‌ (Gilli Nataraj) ಅವರ ಜೀವನದ ದೊಡ್ಡ ಮೈಲಿಗಲ್ಲು. ನೋಡೋರಿಗೆ ಅದು “ಲೈಫ್ ಸೆಟಲ್” ಅನ್ನೋ ಫೀಲಿಂಗ್ ಕೊಡ್ತು. ಆದ್ರೆ ಅಸಲಿ ಕಥೆ ಚೆಕ್ ಬ್ಯಾಂಕ್ ಸೇರಿದ ಮೇಲೆ ಶುರು ಆಗುತ್ತೆ. ರಿಯಾಲಿಟಿ ಶೋಗಳಲ್ಲಿ ಗೆದ್ದ ಹಣವನ್ನು ಸರ್ಕಾರ Windfall Gain ಅಂತ ಪರಿಗಣಿಸುತ್ತದೆ. ಅಂದರೆ ಇದು ಸಾಮಾನ್ಯ ಆದಾಯ ಅಲ್ಲ. … Read more

“ಇದು ಕಪಲ್ ಶೋ ಅಲ್ಲ” – ಗಿಲ್ಲಿ ಬಗ್ಗೆ ಹರಡಿದ ಮಾತುಗಳಿಗೆ ಕ್ಲ್ಯಾರಿಟಿ ಕೊಟ್ಟ ಕಾವ್ಯ ಶೈವ | Bigg Boss Kannada 12

111

ಬಿಗ್ ಬಾಸ್ ಕನ್ನಡ 12 ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆಯೇ, ಮನೆಯೊಳಗಿನ ಸ್ಪರ್ಧಿಗಳು ಮಾತ್ರವಲ್ಲದೆ, ಹೊರಗಿನ ಅಭಿಮಾನಿಗಳಲ್ಲೂ ತೀವ್ರ ಕುತೂಹಲ ನಿರ್ಮಾಣವಾಗಿತ್ತು. ಯಾರು ಟ್ರೋಫಿ ಗೆಲ್ಲುತ್ತಾರೆ? ಯಾರು ಯಾವ ಸ್ಥಾನ ಪಡೆಯುತ್ತಾರೆ ಎಂಬ ಪ್ರಶ್ನೆಗಳು ಎಲ್ಲೆಡೆ ಚರ್ಚೆಯಾಗುತ್ತಿದ್ದವು. ಇದೇ ಹಂತದಲ್ಲಿ, ಬಿಗ್ ಬಾಸ್ ಕನ್ನಡ 12ರ ಅತ್ಯಂತ ಗಮನ ಸೆಳೆದ ಸ್ಪರ್ಧಿಗಳಲ್ಲಿ ಒಬ್ಬರಾದ ಕಾವ್ಯ ಶೈವ (Kavya Shaiva) 3ನೇ ರನ್ನರ್‌ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ಮನೆಯಿಂದ ಹೊರಬಂದ ಕಾವ್ಯ ಶೈವ ಅವರಿಗೆ, ಬಿಗ್ … Read more

RCB ಅಭಿಮಾನಿಗಳಿಗೆ ಗುಡ್ ನ್ಯೂಸ್;

whatsapp image 2026 01 16 at 8.58.44 pm (1)

RCB ಅಭಿಮಾನಿಗಳಿಗೆ ಗುಡ್ ನ್ಯೂಸ್; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಮ್ಯಾಚ್..! ಬೆಂಗಳೂರಿನಲ್ಲಿ ಮ್ಯಾಚ್ ನಡೆಸಲು ಕಂಡೀಶನ್ ಅಪ್ಲೈ.. 2025 ರ IPL ಟ್ರೋಫಿ ಮುಡಿಗೇರಿಸಿಕೊಂಡಿದ್ದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಚೊಚ್ಚಲ ಟ್ರೋಫಿ ಸಂಭ್ರಮಾಚರಣೆ ವೇಳೆ ಕಲ್ತುಳಿತ ಸಂಭವಿಸಿ RCB ತನ್ನ 11 ಜನ ಅಭಿಮಾನಿಗಳನ್ನು ಕಳೆದುಕೊಂಡಿತ್ತು.. ಆರ್‌ಸಿಬಿ ೨೦೨೫ರ ಐಪಿಎಲ್ ಪಂದ್ಯ ಗೆದ್ದಿದ್ದು, ಮುಂದಿನ ಐಪಿಎಲ್ ಮೊದಲ ಪಂದ್ಯವನ್ನು ಮತ್ತೆ ಬೆಂಗಳೂರಿನಲ್ಲಿ ಆಡಿದರೆ ಇಂತಹ ಸಂದರ್ಭ ಮರುಕಳಿಸಬಹುದು ಎನ್ನುವ ನಿಟ್ಟಿನಲ್ಲಿ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ತವರು ಕ್ರೀಡಾಂಗಣದಲ್ಲಿ … Read more

ವಯಸ್ಸಲ್ಲಿ ದೊಡ್ಡವರಾದ ಅಶ್ವಿನಿ ಅವರಿಗೆ ನೋವು ಮಾಡಿದ ಗಿಲ್ಲಿ…

whatsapp image 2026 01 15 at 8.33.54 pm

ಇನ್ನೇನು ಬಿಗ್ಬಾಸ್ ಸೀಸನ್ 12 ಮುಗಿತಾ ಬಂತು ಈ ಸಮಯದಲ್ಲಿ ಎಂತ ತಪ್ಪು ಮಾಡಿದ ಗಿಲ್ಲಿ… ಇನ್ನು ಬಿಗ್ಬಾಸ್ ಮುಗಿತಾ ಬಂತು ಈ ಸಮಯದಲ್ಲಿ ಆರು ಜನ ಸ್ಪರ್ಧಿಗಳಷ್ಟೇ ಉಳಿದಿದ್ದಾರೆ… ಗಿಲ್ಲಿ, ಕಾವ್ಯ, ರಘು, ರಕ್ಷಿತಾ ಧನುಷ್ ಹಾಗೂ ಅಶ್ವಿನಿ ಕೊನೆಯ ಆರು ಸ್ಪರ್ಧಿಗಳಾಗಿ ಉಳಿದಿದ್ದಾರೆ… ಇಷ್ಟು ದಿನ ಆದ ನಂತರ ಇನ್ನೇನು ಬಿಗ್ಬಾಸ್ ಸೀಸನ್ 12 ಮುಗಿತಾ ಬಂತು ಈ ಸಮಯದಲ್ಲಿ ಎಂತ ತಪ್ಪು ಮಾಡಿದ ಗಿಲ್ಲಿ ಎಂದು ಅವರಿಗೆ ಅರಿವಾಗಿದೆ, ಅದು ಏನೆಂದರೆ ನೀವು … Read more

ದೇವರು ದಣಿದಿದ್ದಾನೆ, ದಣಿವಾರಿಸಿಬಿಡಿ

whatsapp image 2026 01 15 at 11.37.03 am

ದೇವರು ದಣಿದಿದ್ದಾನೆ, ದಣಿವಾರಿಸಿಬಿಡಿ ಕಾಣಿಕೆ ಹುಂಡಿಯಲ್ಲಷ್ಟೆ ಅಲ್ಲ, ಗ್ಲೂಕೋಸ್ ನಲ್ಲೂ ದೇವರಿದ್ದಾನೆ. ಗ್ಲೂಕೋಸ್ ಕೊಡುವುದು ಪರಿಪಾಠವಾಗಲಿ ಅಯ್ಯಪ್ಪನ ಯಾತ್ರೆಯಲ್ಲಿ,, ಆಗ ಪಾದಯಾತ್ರೆ ಉದ್ದಕ್ಕೂ ಅಯ್ಯಪ್ಪನ ದರ್ಶನ,, ಇದೀಗ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಯಾತ್ರೆಯ ಸಂಧರ್ಭ, ಕಾನನ ವಾಸ ಧರ್ಮಶಾಸ್ತ ಮಣಿಕಂಠನ ಕಾಣಲು ಕಠಿಣವಾದ ಬೆಟ್ಟವ ಹತ್ತುತ, ಒಣಗಿದ ಗಂಟಲಲ್ಲಿ, ಪ್ರತಿ ಹೆಜ್ಜೆಗೂ ಬೆವರ ಹನಿಗಳ ಸುರಿಸುತ್ತಾ,, ಅಂಗವಿಕಲರು, ವಯಸ್ಸಾದ ಹಿರಿಜೀವಗಳು, ಪ್ರಪಂಚವನ್ನೇ ಕಾಣದ ಮುಗ್ದ ಮಕ್ಕಳು ಇವರೆಲ್ಲರು ಭಗವಂತನ ದರ್ಶನ ಪಡೆಯುತ್ತಿರುವುದು ಅಭೂತಪೂರ್ವ ಸಂದರ್ಭ ,ಈ … Read more